ಕನ್ನಡಪ್ರಭ ದಿನಪತ್ರಿಕೆಯಲ್ಲಿ ವರದಿಗಾರ. ವಾಸ ಮೈಸೂರಿನಲ್ಲಿ. ಓದಿದ್ದೆಲ್ಲಾ ಇಲ್ಲೆ. ತಂದೆ ಪ್ರೊ. ಶಿವರಾಮು ಕಾಡನಕುಪ್ಪೆ. ತಾಯಿ ಸುವರ್ಣ ಕಾಡನಕುಪ್ಪೆ. ಅಕ್ಕ ಡಾ. ಸುಶಿ ಕಾಡನಕುಪ್ಪೆ. ತಮ್ಮನೂ ಇದ್ದಾನೆ. ಪ್ರೀತಿಯ ಚೂಟಿ, ನಮ್ಮ ಪುಟ್ಟ ನಾಯಿ!
ಆಸಕ್ತಿ ವಿಜ್ಞಾನ ಬರೆಹ. ಪರಿಣಿತಿ ವಾಹನ ಕ್ಷೇತ್ರ. ಛಾಯಾಗ್ರಹಣ ಮೆಚ್ಚಿನ ಆಸಕ್ತಿ. ಪರಿಣಿತಿ ರಾತ್ರಿ ಛಾಯಾಗ್ರಹಣ. ಫಾಸ್ಟ್ ಬೈಕ್ ರೈಡಿಂಗ್ ಕೆಟ್ಟ ಹವ್ಯಾಸ!
POWER DRIVE ಬಗ್ಗೆ ಪ್ರೀತಿ ಹೆಚ್ಚು. ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಪ್ರಿಯವಾಗಿಸುವ ಪುಟ್ಟ ಪ್ರಯತ್ನ ನನ್ನದು.
ನನ್ನ e- mail ವಿಳಾಸಕ್ಕೆ ನಿಮ್ಮ ಪ್ರತಿಕ್ರಿಯೆಗಳನ್ನು ಕಳುಹಿಸಿ:
nesarak@yahoo.co.in / nesu.friend@gmail.com
ಬೆಂದಕಾಳೂರು..
-
*ಐದು ವರ್ಷಗಳ ಹಿಂದೆ ಕನ್ನಡ ಪ್ರಭದಲ್ಲಿ ಕೆಲಸ ಮಾಡುತ್ತಿದ್ದಾಗ ಬೆಂಗಳೂರಿನ ಬಗ್ಗೆ
ತುಂಬಾ ಉತ್ಸಾಹದಿಂದ ಒಂದು ಲೇಖನ ಬರೆದೆ. `ಕನಸುಗಳ ಕೊನೆಯ ನಿಲ್ದಾಣ' ಹೆಸರಿನಲ್ಲಿ
ಪ್ರಕಟವಾಯಿತು. ಅದ...
ಬಟ್ಟಲು ಕಣ್ಣು, ಸುಂದರ ಪಾದಗಳು ಹಾಗೂ ಬುರ್ಖಾ ...!
-
ಮಂಡ್ಯದಿಂದ ಹೊರಟ ಕೆಂಪು ಬಸ್ಸು ಉಸ್ಸೆಂದು ನಿಲ್ಲುತ್ತಾ ಇದ್ದದ್ದು ಶ್ರೀರಂಗಪಟ್ಟಣದ ಬಸ್
ನಿಲ್ದಾಣದಲ್ಲೇ... ವೀರ ಸೇನಾನಿ ಮೈಸೂರು ಹುಲಿ ಟಿಪ್ಪುವಿನ ರಾಜಧಾನಿಯಾಗಿದ್ದ
ಶ್ರೀರಂಗಪಟ್ಟಣ ಇ...
ಬೆಸ್ಟ್ ವೇ ಅಂದರೆ ಹೆಮಿಂಗ್-ವೇ
-
*ನಾನು ಲೇಖಕನಾಗುವುದು ಹೇಗೆ**. ಬರೆಯಬೇಕಾದ್ದು ಹೇಗೆ ಎಂದು ಯೋಚಿಸುವ ಪ್ರತಿಯೊಬ್ಬ ಕೂಡ
ತನ್ನೊಳಗೇ ಒಂದು ಸತ್ವಶೀಲ ಬೀಜವನ್ನು ಬಚ್ಚಿಟ್ಟುಕೊಂಡಿರುತ್ತಾನೆ. ಈ ಕಾಲದಲ್ಲಿ, ಎಲ್ಲ
eನವೂ ಸಂಪತ...
ದುಡಿತಕ್ಕೆ ಬೆಲೆಯಿಲ್ಲ ಮಂಗಳೂರಿನಲ್ಲಿ
-
ಮಂಗಳೂರಿನವರು ಬುದ್ದಿವಂತರು, ಶ್ರಮಜೀವಿಗಳು ಎಲ್ಲಾ ಕ್ಷ್ತೇತ್ರಗಳಲ್ಲಿ ತಮ್ಮನ್ನು ತಾವು
ತೊಡಗಿಸಿಕೊಂಡವರು.ಒಂದೇ ಮಾತಿನಲ್ಲಿ ಹೇಳುವುದಾದರೆ ಅಂಡರ್ ವರ್ಡ್ (ಎಮ್ ರೈ) ನಿಂದ ಹಿಡಿದು
ಮಿಸ್ ವರ...
ಭಾರತ ತೊಂದರೆಯಲ್ಲಿದೆ ಏಕೆ ?!
-
ಭಾರತ ತೊಂದರೆಯಲ್ಲಿದೆ ಏಕೆ ?!
ಈ ಪ್ರಶ್ನೆಗೆ ಉತ್ತರವೊಂದು ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಅದನ್ನು ನಾನು ಇಲ್ಲಿ
ಕನ್ನಡಕ್ಕೆ ತಂದಿದ್ದೇನೆ...
ನಮ್ಮ ದೇಶದ ಸ್ಥಿತಿ ನೋಡಿ ನಗಬೇಕೋ ಅಳಬೇ...
ಆಗ್ಲೇ ಮೊಬೈಲು, ಮೆಸೇಜು ಇಷ್ಟು ಚೀಪ್ ಆಗಿದ್ರೆ...!
-
ಮೈ ಡಿಯರ್ ಬೀದಿ ಬೆಕ್ಕೇ...,
ಪ್ರೇಮ ಪತ್ರ ಅಂದ ಕೂಡಲೇ ನೀನೆ ನೆನಪಾಗ್ತಿ. ಪ್ರೇಮ ಪತ್ರ ಮಾತ್ರವಲ್ಲ ಈಗ ಔಟ್ ಡೇಟ್ ಆಗಿರೋ
ಸ್ಟ್ರೀಟ್ ಕ್ಯಾಟ್ ಸೈಕಲ್ಲು, ದೊಗಳೆ ದೊಗಳೆ ಚೂಡಿ ಧರಿ...